ತಿಮ್ಮಕ್ಕನ ದನಿಗೆ ಕಿವುಡಾಯಿತೆ ಸಕರ್ಾರ....?
ಮೊನ್ನೆ ಬೆಳಗಾವಿ ವಿಶ್ವಕನ್ನಡ ಸಮ್ಮೇಳನದಲ್ಲಿ ಸಾಲುಮರದ ತಿಮ್ಮಕ್ಕನ ಬಾಯಿಂದ ಭಾವೋದ್ವೇಗದಿಂದ ಹೊರಬಂದ ಮಾತುಗಳಿವು. ವಿಪಯರ್ಾಸವೆಂದರೆ, ಇದಕ್ಕೆ ಯಾವ ನಾಯಕರಾಗಲಿ, ರಾಜಕೀಯ ಮುಖಂಡರಾಗಲಿ ಅಥವಾ ಮಾಧ್ಯಮಗಳಾಗಲಿ ಒತ್ತು ನೀಡಲಿಲ್ಲ. ಆ ಅಜ್ಜಿಯ ಚಿತ್ಕಾರ ಯಾರ ಚಿತ್ತಕ್ಕೂ ಬಾರದೆ ಕುಂದಾನಗರಿಯಲ್ಲಿ ಕಣ್ಮರೆಯಾಯಿತು.
ಕನರ್ಾಟಕ ಜನತೆಯ ಜೀವನ ಕಟ್ಟಲು ಬೇಕಾಗಿರುವುದು ಉತ್ತಮ ಆರೋಗ್ಯ, ಶಿಕ್ಷಣ ಹಾಗೂ ವರಮಾನ ಇದೆಲ್ಲಾ ಇರದ ಹೊರತು ಸರ್ವವೂ ತೃಣ. ಆದರೆ ಈ ಅಂಶಗಳ ಕುರಿತು ತಲೆಕೆಡಿಸಿಕೊಳ್ಳದ ಸಕರ್ಾರದ ವತಿಯಿಂದ ಸ್ಟ್ಯಾಚ್ಯು, ಗ್ಲಾಸ್ಹೌಸ್ ಮತ್ತಿತರ ಅಂಶಗಳನ್ನು ನಿಮರ್ಿಸುವುದಾಗಿ ಹೇಳಿರುವುದು ಯಾವ ಪುರುಷಾರ್ಥಕ್ಕಾಗಿ...? (`ಭೂಕೆ ಕೋ ಕಾನ್ ನಹಿ ಹೋತೆ ಎನ್ನುವ ಮಾತು ಬಹುಶಃ ನಮ್ಮನ್ನಾಳುವ ಪ್ರಭುಗಳು ಮರೆತಿದ್ದಾರೆ!')
`ನನಗೆ ಸಕರ್ಾರ ಏನನ್ನೂ ಕೊಟ್ಟಿಲ್ಲ. ನನಗೆ ಅನ್ನ, ಸಂಪತ್ತು ಯಾವುದೂ ಬೇಡ ನಮ್ಮೂರಿನಲ್ಲಿ ಇಂದು ಹೆರಿಗೆ ಆಸ್ಪತ್ರೆ ನಿಮರ್ಿಸಿಕೊಡುವುದಾಗಿ 10 ದಿನಗಳಲ್ಲಿ ಭರವಸೆ ನೀಡದರೆ ಸಾಕು!' ಎಷ್ಟು ಮುಗ್ಧ ಮಾತಲ್ಲವೇ ರಾಷ್ಟ್ರ ಅಷ್ಟೇ ಯಾಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುತರ್ಿಸಿಕೊಂಡುರುವ ಈಕೆಯ ಮುಗ್ಧ ನಿಷ್ಕಪಟ ಮಾತು ಎಂಥ ಕಲ್ಲು ಹೃದಯವನ್ನೂ ಸಹ ಕರಗಿಸಬಲ್ಲದು. ಆದರೆ, ನಮ್ಮ ಗೂಟದ ಕಾರಿನ ಮುಖಂಡರಿಗೆ....?
ಬೆಂಗಳೂರಿನ ಮಾಗಡಿ ತಾಲ್ಲೂಕಿನ ಹುಳಿಯಾಳ ಇವರ ವಾಸೂರು. ಸುಮಾರು ವರ್ಷಗಳಿಂದ ಪರಿಸರ ಪ್ರೇಮಿಯಾಗಿ ಸಮಾಜ ಅಭಿಮುಖವಾದ ಕೆಲಸವನ್ನು ಎಗ್ಗಿಲ್ಲದೆ ಲೋಪರಹಿತವಾಗಿ ಮಾಡುತ್ತಾಬಂದಿದ್ದಾರೆ.
1991ರಲ್ಲಿ ತಮ್ಮ ಪತಿರಾಯನನ್ನು ಕಳೆದುಕೊಂಡು ಅಬ್ಬೇಪಾರಿಯಾದ ಈಕೆಯ ಆಧಾರಕ್ಕೆ, ಕಣ್ಣು ವರಿಸಿ ಸಾಂತ್ವಾನ ಹೇಳುವುದಕ್ಕೆ ಮಕ್ಕಳೂ ಇರಲಿಲ್ಲ. ಈ ಕೊರತೆಯನ್ನು ನೀಗಿಸಿಕೊಳ್ಳುವುದಕ್ಕಾಗಿಯೇ ಗಿಡಗಳನ್ನು ಬೆಳೆಸುವ ಕೆಲಸಕ್ಕೆ ಕೈಹಾಕಿರುವುದಾಗಿ ಹೇಳುತ್ತಾರೆ ಸಾಳುಮರದ ತಿಮ್ಮಕ್ಕ. ಇಲ್ಲಿಯವರೆಗೂ ಸಕರ್ಾರಕ್ಕೆ ಎಂದೂ ಕೈಚಾಚಿಲ್ಲ. ಪರಿಸರ ಸಂರಕ್ಷಣೆಯಲ್ಲಿ ತನ್ನಿಂದಾದಷ್ಟು ಕೆಲಸ ಮಾಡುತ್ತಾಬಂದಿದ್ದೇನೆ.
ನಂತರ ಅವರ ಅಳಿಲುಸೇವೆಗೆ ಹಲು ಪ್ರಶಸ್ತಿಗಳು ಸಂದಿವೆ. ಆದರೆ ದುಖಃದ ವಿಷಯವೆಂದರೆ 4 ಕಿ.ಮೀ. ದೂರದಿಂದ ನೀರು ಹೊತ್ತುತಂದು ಹಸಿರಿನ ತೋರಣಕ್ಕೆ ಸೊಬಗುತರಲು ಕೈಜೋಡಿಸಿದ್ದ ಪತಿರಾಯರೇ ಇಲ್ಲವೆಂಬುದು ಅವರ ಕೊರಗು.
ಭುವನೇಶ್ವರಿಯ ಮಡಿಲಿಂದ ಹೊರಟಿರುವ ಚಿತ್ತ ಸೆಳೆಯುವ ಚಿತ್ಕಾರಕ್ಕೆ ಬೆಲೆಯುಂಟೆ? ಸಮಾಜದ ಏಳ್ಗೆಗೆ ಜೀವನ ಮುಡುಪಾಗಿಟ್ಟ ಆಕೆಯ ನಿಷ್ಕಪಟ ಕನಸಿಗೆ ಅರ್ಥವುಂಟೆ...? ಹಾಗಿದ್ದಲ್ಲಿ ಪ್ರಭುವೆ ಈ ದನಿಗೆ ಧ್ವನಿಯಾಗಿ. ಈಗಲೂ ರೋಮ್ ಸಾಮ್ರಾಟ ನೀರೋನಂತೆ ಪಿಟಿಲು ಬಾರಿಸುತ್ತಾ ಕುಳಿತರೆ ಅಧಿಕಾರ ಹಾಗೂ ಆಯ್ಕೆಮಾಡಿ ಕಳುಹಿರುವ ಪ್ರಜೆಗಳಿಗೆ ದ್ರೋಹ ಬಗೆದ ಹಾಗಲ್ಲವೇ?
"ನಾನು ನನ್ನ ಪತಿ ಬೆಳೆಸಿದ್ದು 284 ಮರಗಳಲ್ಲ, ಹತ್ತಿರಾತ್ತಿರ ಸಾವಿರ ಮರಗಳು. ನನಗೆ ಸಕರ್ಾರ ಈವರೆಗೂ ಏನನ್ನೂ ಕೊಟ್ಟಿಲ್ಲ. ನನಗೆ ಅನ್ನ, ಸಂಪತ್ತು ಯಾವುದೂ ಬೇಡ. ನಮ್ಮೂರಿನಲ್ಲಿ ಹೆರಿಗೆ ಆಸ್ಪತ್ರೆ ಸ್ಥಾಪಿಸಬೇಕೆಂದು ಬಹುದಿನಗಳ ಕನಸು. ಸಕರ್ಾರ ಆ ಕನಸನ್ನು ನನಸು ಮಾಡಬೇಕು ಇದನ್ನು ಬಿಟ್ಟು ಬೇರೆನನ್ನು ಕೇಳಲಾರೆ. ಹತ್ತು ದಿನಗಳೊಳಗೆ ಸಕರ್ಾರ ಆಸ್ಪತ್ರೆ ನಿಮರ್ಾಣದ ಭರವಸೆ ನೀಡಬೇಕು."
ಮೊನ್ನೆ ಬೆಳಗಾವಿ ವಿಶ್ವಕನ್ನಡ ಸಮ್ಮೇಳನದಲ್ಲಿ ಸಾಲುಮರದ ತಿಮ್ಮಕ್ಕನ ಬಾಯಿಂದ ಭಾವೋದ್ವೇಗದಿಂದ ಹೊರಬಂದ ಮಾತುಗಳಿವು. ವಿಪಯರ್ಾಸವೆಂದರೆ, ಇದಕ್ಕೆ ಯಾವ ನಾಯಕರಾಗಲಿ, ರಾಜಕೀಯ ಮುಖಂಡರಾಗಲಿ ಅಥವಾ ಮಾಧ್ಯಮಗಳಾಗಲಿ ಒತ್ತು ನೀಡಲಿಲ್ಲ. ಆ ಅಜ್ಜಿಯ ಚಿತ್ಕಾರ ಯಾರ ಚಿತ್ತಕ್ಕೂ ಬಾರದೆ ಕುಂದಾನಗರಿಯಲ್ಲಿ ಕಣ್ಮರೆಯಾಯಿತು.
ಆಶ್ವಾಸನೆಗಳ ಮಹಾಪುರ:
ಲಿಬಟರ್ಿ ಮಾದರಿಯಲ್ಲಿ ಭುವನೇಶ್ವರಿ ಪ್ರತಿಮೆ ನಿಮರ್ಾಣಕ್ಕೆ 100 ಕೋಟಿ, ಬೆಳಗಾವಿಯಲ್ಲಿ ಸುವರ್ಣಸೌಧಕ್ಕೆ 300 ಕೋಟಿ, ಲಾಲ್ಬಾಗ್ ಮಾದರಿಯ ಉದ್ಯಾನವನ ಹಾಗೂ ಗಾಜಿನ ಮನೆ ನಿಮರ್ಾಣಕ್ಕೆ 25 ಕೋಟಿ, ಬಸವ ಅಂತಾರಾಷ್ಟ್ರೀಯ ಕೇಂದ್ರ ಸ್ಥಾಪನೆಗೆ 25 ಕೋಟಿ, ಕುವೆಂಪು ಭವನಕ್ಕೆ 3 ಕೋಟಿ, ಹೀಗೆ ಆಶ್ವಾಸನೆಗಳ ಮಹಾಪುರವನ್ನೇ ಸುರಿಸಿದ ಮುಖ್ಯಮಂತ್ರಿಯವರಿಗೆ ಮುದಿದನಿಯ ಮರ್ಮ ತಿಳಿಯಲ್ಲೇ ಇಲ್ಲ..!ಕನರ್ಾಟಕ ಜನತೆಯ ಜೀವನ ಕಟ್ಟಲು ಬೇಕಾಗಿರುವುದು ಉತ್ತಮ ಆರೋಗ್ಯ, ಶಿಕ್ಷಣ ಹಾಗೂ ವರಮಾನ ಇದೆಲ್ಲಾ ಇರದ ಹೊರತು ಸರ್ವವೂ ತೃಣ. ಆದರೆ ಈ ಅಂಶಗಳ ಕುರಿತು ತಲೆಕೆಡಿಸಿಕೊಳ್ಳದ ಸಕರ್ಾರದ ವತಿಯಿಂದ ಸ್ಟ್ಯಾಚ್ಯು, ಗ್ಲಾಸ್ಹೌಸ್ ಮತ್ತಿತರ ಅಂಶಗಳನ್ನು ನಿಮರ್ಿಸುವುದಾಗಿ ಹೇಳಿರುವುದು ಯಾವ ಪುರುಷಾರ್ಥಕ್ಕಾಗಿ...? (`ಭೂಕೆ ಕೋ ಕಾನ್ ನಹಿ ಹೋತೆ ಎನ್ನುವ ಮಾತು ಬಹುಶಃ ನಮ್ಮನ್ನಾಳುವ ಪ್ರಭುಗಳು ಮರೆತಿದ್ದಾರೆ!')
ಕನಸು ನನಸಾಗುವುದೆ...
`ಕ್ಷೌರನ ತಿಪ್ಪೆ ಕೆದಕಿದ್ದಲ್ಲಿ ಬರೀ ಕೂದಲೆ' ಎಂಬ ಗಾದೆಯೇ ಇದೆ. ಆದರೂ ನೈತಿಕ ಮೌಲ್ಯ ಹಾಗೂ ನಡುಕದ ಆ ಮುದಿದನಿಯ ಒಳನೋವು ಅಕ್ಷರರೂಪ ತಳೆಯಲು ಕಾರಣ. ಸುಮಾರು ವರ್ಷಗಳಿಂದ ಯಾವ ಸಂಸ್ಥೆ ಅಥವಾ ಸಕರ್ಾರದ ನೆರವಿಲ್ಲದೆ ತನ್ನ ಪತಿ ಚಿಕ್ಕಯ್ಯನ ಜತೆಗೂಡಿ ಮರ ನೆಡುವ ಕೆಲಸಕ್ಕೆ ಕೈಹಾಕಿ ಸು. 4 ಕಿ.ಮೀ. ಹೆದ್ದಾರಿಯ ಅಕ್ಕಪಕ್ಕ 284 ಗಿಡಗಳನ್ನು ನೆಟ್ಟು ಅವುಗಳನ್ನು ಮಕ್ಕಳಂತೆ ಪೋಷಿಸಿ, ಯಾವುದೇ ಜಾನುವಾರುಗಳು ಹಾಳು ಮಾಡದಂತೆ ಬೆಳೆಸಿರುವ ಈ ತಾಯಿಗೆ ಸಕಲ ಕನ್ನಡಿಗರ ಸಾಷ್ಟಾಂಗ ನಮನ... ಸು. 1.5 ಮಿಲಿಯನ್ ಮೌಲ್ಯದ ಮರಗಳನ್ನು ಬೆಳಿಸಿರುವ ಖ್ಯಾತಿ ಈ ಅಜ್ಜಿಯದು. ಇದಕ್ಕೆ ವಿದೇಶಿ ಹಾಗೂ ಕನರ್ಾಟಕ ಸಕರ್ಾರ ಗುತರ್ಿಸಿ, ಪುರಸ್ಕರಿಸಿದ್ದು ಬೇರೆ ವಿಷಯ ಬಿಡಿ. ಆದರೆ ಎಂದಿಗೂ `ಪ್ರಶಸ್ತಿಯ ಮುಲಾಮು ಹಾಕದು ಹಸಿವಿಗೆ ಲಗಾಮು' ಎಂಬ ಮಾತು ನಮ್ಮ ಪಾಲಿನ ದುರಂತವೇ ಸರಿ.`ನನಗೆ ಸಕರ್ಾರ ಏನನ್ನೂ ಕೊಟ್ಟಿಲ್ಲ. ನನಗೆ ಅನ್ನ, ಸಂಪತ್ತು ಯಾವುದೂ ಬೇಡ ನಮ್ಮೂರಿನಲ್ಲಿ ಇಂದು ಹೆರಿಗೆ ಆಸ್ಪತ್ರೆ ನಿಮರ್ಿಸಿಕೊಡುವುದಾಗಿ 10 ದಿನಗಳಲ್ಲಿ ಭರವಸೆ ನೀಡದರೆ ಸಾಕು!' ಎಷ್ಟು ಮುಗ್ಧ ಮಾತಲ್ಲವೇ ರಾಷ್ಟ್ರ ಅಷ್ಟೇ ಯಾಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುತರ್ಿಸಿಕೊಂಡುರುವ ಈಕೆಯ ಮುಗ್ಧ ನಿಷ್ಕಪಟ ಮಾತು ಎಂಥ ಕಲ್ಲು ಹೃದಯವನ್ನೂ ಸಹ ಕರಗಿಸಬಲ್ಲದು. ಆದರೆ, ನಮ್ಮ ಗೂಟದ ಕಾರಿನ ಮುಖಂಡರಿಗೆ....?
ಯಾರು ಈ ಸಾಲುಮರದ ತಿಮ್ಮಕ್ಕ
ಈಕೆ ಮೂಲತಃ ಪರಿಸರ ಪ್ರೇಮಿ. ಸಾಲು ಮರಗಳನ್ನು ನೆಡುವುದರ ಮೂಲಕ ಸಾಲುಮರದ ತಿಮ್ಮಕ್ಕ ಎಂದೇ ಪ್ರಖ್ಯಾತಿಯಾಗಿದ್ದಾರೆ.ಬೆಂಗಳೂರಿನ ಮಾಗಡಿ ತಾಲ್ಲೂಕಿನ ಹುಳಿಯಾಳ ಇವರ ವಾಸೂರು. ಸುಮಾರು ವರ್ಷಗಳಿಂದ ಪರಿಸರ ಪ್ರೇಮಿಯಾಗಿ ಸಮಾಜ ಅಭಿಮುಖವಾದ ಕೆಲಸವನ್ನು ಎಗ್ಗಿಲ್ಲದೆ ಲೋಪರಹಿತವಾಗಿ ಮಾಡುತ್ತಾಬಂದಿದ್ದಾರೆ.
1991ರಲ್ಲಿ ತಮ್ಮ ಪತಿರಾಯನನ್ನು ಕಳೆದುಕೊಂಡು ಅಬ್ಬೇಪಾರಿಯಾದ ಈಕೆಯ ಆಧಾರಕ್ಕೆ, ಕಣ್ಣು ವರಿಸಿ ಸಾಂತ್ವಾನ ಹೇಳುವುದಕ್ಕೆ ಮಕ್ಕಳೂ ಇರಲಿಲ್ಲ. ಈ ಕೊರತೆಯನ್ನು ನೀಗಿಸಿಕೊಳ್ಳುವುದಕ್ಕಾಗಿಯೇ ಗಿಡಗಳನ್ನು ಬೆಳೆಸುವ ಕೆಲಸಕ್ಕೆ ಕೈಹಾಕಿರುವುದಾಗಿ ಹೇಳುತ್ತಾರೆ ಸಾಳುಮರದ ತಿಮ್ಮಕ್ಕ. ಇಲ್ಲಿಯವರೆಗೂ ಸಕರ್ಾರಕ್ಕೆ ಎಂದೂ ಕೈಚಾಚಿಲ್ಲ. ಪರಿಸರ ಸಂರಕ್ಷಣೆಯಲ್ಲಿ ತನ್ನಿಂದಾದಷ್ಟು ಕೆಲಸ ಮಾಡುತ್ತಾಬಂದಿದ್ದೇನೆ.
ನಂತರ ಅವರ ಅಳಿಲುಸೇವೆಗೆ ಹಲು ಪ್ರಶಸ್ತಿಗಳು ಸಂದಿವೆ. ಆದರೆ ದುಖಃದ ವಿಷಯವೆಂದರೆ 4 ಕಿ.ಮೀ. ದೂರದಿಂದ ನೀರು ಹೊತ್ತುತಂದು ಹಸಿರಿನ ತೋರಣಕ್ಕೆ ಸೊಬಗುತರಲು ಕೈಜೋಡಿಸಿದ್ದ ಪತಿರಾಯರೇ ಇಲ್ಲವೆಂಬುದು ಅವರ ಕೊರಗು.
ಪ್ರಶಸ್ತಿಗಳು:
ನಾಡೋಜ ಪ್ರಶಸ್ತಿ, ಹಂಪಿ ವಿವಿ-2000
ರಾಷ್ಟ್ರೀಯ ಪೌರ ಪ್ರಶಸ್ತಿ-1995
ಇಂದಿರಾ ಪ್ರಿಯದಶರ್ಿನಿ ವೃಕ್ಷಮಿತ್ರ ಪ್ರಶಸ್ತಿ-1997
ವೀರ ಚಕ್ರ ಪ್ರಶಸ್ತಿ-1997
ಮಹಿಳಾ ಮತ್ತು ಮಕ್ಕಳ ಯೋಗಕ್ಷೇಮ ಇಲಾಖೆ, ಕನರ್ಾಟಕ ಸಕರ್ಾರ ವತಿಯಿಂದ ಗೌರವಾನ್ವಿತ ಪ್ರಮಾಣ ಪತ್ರ.
ಕನರ್ಾಟಕ ಕಲ್ಪವಲ್ಲಿ ಪ್ರಶಸ್ತಿ-2000
ಗೋಡ್ ಫ್ರೆ ಪಿಲಿಪ್ಪಿ ಶೌರ್ಯ ಪ್ರಶಸ್ತಿ-2006
ವಿಶಾಲಾಕ್ಷ್ಮಿ ಪ್ರಶಸ್ತಿ (ಆಟರ್್ ಆಫ್ ಲಿವಿಂಗ್)
ಭುವನೇಶ್ವರಿಯ ಮಡಿಲಿಂದ ಹೊರಟಿರುವ ಚಿತ್ತ ಸೆಳೆಯುವ ಚಿತ್ಕಾರಕ್ಕೆ ಬೆಲೆಯುಂಟೆ? ಸಮಾಜದ ಏಳ್ಗೆಗೆ ಜೀವನ ಮುಡುಪಾಗಿಟ್ಟ ಆಕೆಯ ನಿಷ್ಕಪಟ ಕನಸಿಗೆ ಅರ್ಥವುಂಟೆ...? ಹಾಗಿದ್ದಲ್ಲಿ ಪ್ರಭುವೆ ಈ ದನಿಗೆ ಧ್ವನಿಯಾಗಿ. ಈಗಲೂ ರೋಮ್ ಸಾಮ್ರಾಟ ನೀರೋನಂತೆ ಪಿಟಿಲು ಬಾರಿಸುತ್ತಾ ಕುಳಿತರೆ ಅಧಿಕಾರ ಹಾಗೂ ಆಯ್ಕೆಮಾಡಿ ಕಳುಹಿರುವ ಪ್ರಜೆಗಳಿಗೆ ದ್ರೋಹ ಬಗೆದ ಹಾಗಲ್ಲವೇ?
ಅದಕ್ಕೆ ಹೇಳಿದ್ದು ಕಿವುಡಾಯಿತೇ ನಿಮ್ಮ ಕಿವಿ ತಿಮ್ಮಕ್ಕನ ದನಿ ಕೇಳದೆ, ಓ ಪ್ರಭುವೆ ಎಂದು......?
ಆತೀಶ್ ಬಿ ಕನ್ನಾಳೆ